ಸುದ್ದಿ - Badagabettu Credit Cooperative Society

ಸುದ್ದಿ

ಸಾಧನಾ ಪ್ರಶಸ್ತಿ 2020

ವಾರ್ಷಿಕ ಸಾಮಾನ್ಯ ಸಭೆ 2020

ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಜರಗಿದ ಸಮಾರಂಭದಲ್ಲಿ ಸುಮಾರು ರೂ. 15 ಲಕ್ಷ ಮೌಲ್ಯದ 50 ಸಾವಿರಕ್ಕಿಂತಲೂ ಅಧಿಕ ನೋಟ್ ಪುಸ್ತಕವನ್ನು ಜಿಲ್ಲೆಯ 100 ಕನ್ನಡ ...

ವಿಶ್ವ ಯೋಗ ದಿನಾಚರಣೆ

ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ 4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವು ಸಂಸ್ಠೆಯ ಸಭಾ ಭವನದಲ್ಲಿ ಸಂಘದ ಸಿಬ್ಬಂದಿಗಳು ಹಾಗೂ ನಿರ್ದೇಶಕ ಮಂಡಳಿ ಸದಸ್ಯರೊಂದಿಗೆ ...
ಕಾರ್ಯಕ್ರಮದಲ್ಲಿ ರೂ. 3.00 ಲಕ್ಷ ಮೌಲ್ಯದ 10 ಸಾವಿರಕ್ಕಿಂತಲೂ ಅಧಿಕ ನೋಟ್ ಪುಸ್ತಕವನ್ನು ಜಿಲ್ಲೆಯ ಹಲವು ಕನ್ನಡ ಮಾಧ್ಯಮ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ನೀಡಲಾಯಿತು. ಆರ್ಥಿಕವಾಗಿ ಹಿಂದುಳಿದ ...
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಶತಮಾನೋತ್ಸವ ಸಂಭ್ರಮಾಚರಣೆಯ ವತಿಯಿಂದ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿ ಪ್ಲಾಸ್ಟಿಕ್ ಮುಕ್ತ ಅಲೆವೂರು ಗ್ರಾಮ ಎಂಬ ಪರಿಸರ ಸ್ನೇಹಿ ಕಾರ್ಯಕ್ರಮಗಳ ...

ವಿಶ್ವ ಮಹಿಳಾ ದಿನಾಚರಣೆ

ಸಂಘದ ಪ್ರಯೋಜತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾ ಭವನದಲ್ಲಿ ಮಾ 11,2018 ರಂದು ಕಾರ್ಕಳದ ಉಪನ್ಯಾಸಕಿ ಅಕ್ಷಯಾ ಗೋಖಲೆ ಉದ್ಘಾಟಿಸಿದರು.     ...
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಸಹಕಾರಿ ಕ್ಷೇತ್ರದ ಇತಿಹಾಸದಲ್ಲೆ ಪ್ರಪ್ರಥಮವಾಗಿ ಯುವಜನತೆಯಲ್ಲಿ ಮಾದಕ ದ್ರವ್ಯ ವ್ಯಸನದಿಂದಾಗುವ ದುಷ್ಪರಿಣಾಮದ ಅರಿವು ಮೂಡಿಸಲು ಹಾಗೂ ಸ್ವಚ್ಛತಾ ...

ತುಳುವ ಶ್ರೇಷ್ಠ ಸಾಂಸ್ಥಿಕ ಪ್ರಶಸ್ತಿ

ಉಡುಪಿಯ ಪ್ರತಿಷ್ಟಿತ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸಾೈಟಿಯು 9ನೇ ಅಖಿಲ ಕರ್ನಾಟಕ ತುಳು ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಶತಮಾನದ ಶ್ರೇಷ್ಠ ಸಾಂಸ್ಥಿಕ ಗೌರವ ಪ್ರಶಸ್ತಿಗೆ ಭಾಜನವಾಯಿತು. ಪ್ರಶಸ್ತಿಯನ್ನು ...
ಜನ ಸೇವೆಗಾಗಿ ಇರುವ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಸಾರ್ವಜನಿಕರ ನೋವು ಭಾವನೆಗಳಿಗೆ ಪ್ರತಿ ಹಂತದಲ್ಲೂ ಸ್ಪಂದನೆ ಸಿಗುವಂತಾಗಬೇಕು ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆ ...

ರಕ್ತದಾನ ಶಿಬಿರ ಕಾರ್ಕಳ

ರಕ್ತದಾನ ಶಿಬಿರ – ಬ್ರಹ್ಮಗಿರಿ ಉಡುಪಿ

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ) ರಾಜ್ಯ ಸಮಿತಿ ಮಂಗಳೂರು, ಕ್ಷೇತ್ರ ಸಮಿತಿ ಉಡುಪಿ ಜಿಲ್ಲಾ ಆಸ್ಪತ್ರೆ, ಉಡುಪಿ ಲೊಂಬಾರ್ಡ್ ಸ್ಮಾರಕ (ಮಿಶನ್) ಆಸ್ಪತ್ರೆ, ಉಡುಪಿ ಬೆಳಕು-ಸರಕಾರಿ ...

ಅಪರಾಧ ಮಾಸಾಚರಣೆ

M E T ಪಬ್ಲಿಕ್ ಸ್ಕೂಲ್ ಉಡುಪಿ ,ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ಮಾಧಕ ...
ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿ ಹಾಗೂ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ 69 ನೇ ಗಣರಾಜೋತ್ಸವ ದಿನವನ್ನು ವಿದ್ಯಾರ್ಥಿಗಳೊಂದಿಗೆ  “ರಕ್ತವರ್ಗೀಕರಣ ...

ಮೆಡಿಕಲ್ ಕ್ಯಾಂಪ್ ಇಂದ್ರಾಳಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ. ಪ್ರಗತಿ ಯುವಕ ಸಂಘ ಮತ್ತು ಪ್ರಗತಿ ಮಹಿಳಾ ಮಂಡಳಿ, ಇಂದ್ರಾಳಿ. ...

ಪಲಿಮಾರು ಸ್ವಾಮೀಜಿಯವರ ಭೇಟಿ

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಪಲಿಮಾರು ಮಠಾಧೀಶರಾದ  ಶ್ರೀ ಶ್ರೀ ವಿದ್ಯಾದೀಶತೀರ್ಥ ಶ್ರೀಪಾದರು ಬೇಟಿ ನೀಡಿ ನೆರೆದ ಸರ್ವರಿಗೆ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ...

ಶತಮಾನೋತ್ಸವ ಉದ್ಘಾಟನಾ ಕಾರ್ಯ ಡಿಸೆಂಬರ್ 14

ಸಂಪರ್ಕ ಸಂಖ್ಯೆ:

0820-2527420

ನಮ್ಮ ವಿಳಾಸ:

ಚೇತನ ಕಟ್ಟಡ, ಎಲ್.ಎಂ.ಎಚ್ ರಸ್ತೆ, ಉಡುಪಿ

ಇಮೇಲ್ ವಿಳಾಸ:

[email protected]